ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಭೌತವಿಜ್ಞಾನ ವಿಭಾಗದ ಸಿ.ವಿ.ರಾಮನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಸಮಾಜಮುಖಿ’ ನವೆಂಬರ್ ಸಂಚಿಕೆಯ ಬಿಡುಗಡೆ ಹಾಗೂ ಸಮಾಜಮುಖಿ ಲೇಖಕರ ಕಮ್ಮಟವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು… You must be logged in to view this content. Please click here to Login
ಲಿಂಗಾಯತ ವೀರಶೈವ ವಿವಾದ ಕಳೆದ ಆರು ತಿಂಗಳುಗಳಿಂದ ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಗಂಭೀರವಾಗಿ ಚರ್ಚೆಯಾಗಿರುವ ಲಿಂಗಾಯತ-ವೀರಶೈವ ವಿವಾದವು ಈ ಬಾರಿಯ ವಿಶೇಷ ಚರ್ಚೆಯ ವಿಷಯ. ಹಿಂದೂ… You must be logged in to view this content. Please click here to Login
ಇದು ಸುಮಾರು ಎರಡೂವರೆ ದಶಕಗಳ ಹಿಂದಿನ ಘಟನೆ. ನಾನಾಗ ಕನ್ನಡದ ಏಕೈಕ ಡೈಜೆಸ್ಟ್ ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕೀಯ ತಂಡದಲ್ಲಿದ್ದೆ. ಸುದೀರ್ಘ ಇತಿಹಾಸವಿರುವ ಈ ಪತ್ರಿಕೆಯಲ್ಲಿ ‘ಕಸ್ತೂರಿ ನಡೆದುಬಂದ… You must be logged in to view this content. Please click here to Login
ಸಿರಿಗೆ ಸೆರೆ (ನಾಟಕ) ಜಯರಾಮ್ ರಾಯಪುರ ಪುಟಸಂಖ್ಯೆ: 120 ಬೆಲೆ: ರೂ. 100 ಅಂಕುರ ಪ್ರಕಾಶನ ನಂ.656, 2ನೇ ಮುಖ್ಯರಸ್ತೆ, 11ನೇ ಬ್ಲಾಕ್, ನಾಗರಬಾವಿ 2ನೇ ಹಂತ,… You must be logged in to view this content. Please click here to Login
32 ವರ್ಷಗಳ ನಂತರ ಉಡುಪಿಯಲ್ಲಿ ನವಂಬರ್ 24ರಿಂದ ಮೂರು ದಿನಗಳವರೆಗೆ ವಿಶ್ವ ಹಿಂದೂ ಪರಿಷದ್ ಆಯೋಜಿತ ‘ಧರ್ಮ ಸಂಸದ್’ ನೆರವೇರಿತು. ರಾಮಜನ್ಮಭೂಮಿ ಚಳುವಳಿಯ ಉಚ್ಛ್ರಾಯ ಸ್ಥಿತಿಯಲ್ಲಿ 1985ರಲ್ಲಿ… You must be logged in to view this content. Please click here to Login
18 ವರ್ಷಗಳ ನಂತರ ನಡೆದ ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಎಡಪಂಥೀಯ ಪಕ್ಷಗಳ ಒಕ್ಕೂಟ ನಿಚ್ಚಳ ಬಹುಮತ ಪಡೆದು ನೇಪಾಳದಲ್ಲಿ ಚೀನಾ ಪರ ಮತ್ತು ಭಾರತ ವಿರೋಧಿ ಎಡಪಂಥೀಯ ಸರ್ಕಾರವನ್ನು… You must be logged in to view this content. Please click here to Login
ಕನ್ನಡದ ಹಿರಿಯ ಸಂಶೋಧಕ, ವಿದ್ವಾಂಸರಾದ ಪ್ರೊ.ಎಂ.ಚಿದಾನಂದಮೂರ್ತಿಯವರು ‘ವೀರಶೈವ-ಲಿಂಗಾಯತಗಳಲ್ಲಿ ಯಾವ ಭಿನ್ನತೆಯೂ ಇಲ್ಲ’ ಮತ್ತು ‘ವೀರಶೈವವು ಹಿಂದೂ ಧರ್ಮದ ಉಪಧರ್ಮ’ ಎಂಬ ತಮ್ಮ ಎರಡು ಅಭಿಪ್ರಾಯಗಳನ್ನು ಕಳೆದ ಹದಿನೈದು… You must be logged in to view this content. Please click here to Login
ಹೋಗುತ್ತಿದ್ದಾರೆ ಹುಡುಗರು ಕಾಲೇಜಿಗೆ ಮತ್ತಿವರು ಹುಡುಗಿಯರು ಬೆಟ್ಟಕ್ಕೆ ಅವರು ತೂಗಿದ್ದಾರೆ ಪುಸ್ತಕದ ಬ್ಯಾಗು ಜೊತೆಗೆ ಐಡೆಂಟಿಟಿ ಕಾರ್ಡು ಇವರಲ್ಲೂ ಇದೆ ಸಾಣೆ ಹಿಡಿಯದೆಯೂ ಬರೀ ಕೊಯ್ತಕ್ಕೆ ಫಳಗುಡುವ… You must be logged in to view this content. Please click here to Login
ನೀನು ಸಿರಿಯಸ್ ತಾರೆಯಂತೆ ಕಳೆಕಳೆಯಾಗಿದ್ದೆ ಆಕಾಶದ ನೆರಳು ಬೆಳಕಿನ ಅನುಸಂಧಾನದಲ್ಲಿ ಮುಳುಗಿದ್ದೆ ಆಗ ಇನ್ನಿಲ್ಲದಂತೆ ಬೆಳಕಿನ ಕೋರೈಸುವಿಕೆಗೆ ಮಬ್ಬಾಗಿ ತಳ ಸೇರಿದ್ದೆ. ಈ ಇಂಥ ಹಗಲಿನಲಿ ಅಕ್ಷಾಂಶ… You must be logged in to view this content. Please click here to Login
ನಮ್ಮ ಇತಿಹಾಸವನ್ನು ನಾವೇ ದಾಖಲಿಸದಿದ್ದರೆ ಬೇರೊಬ್ಬರು ನಮ್ಮ ಬಗ್ಗೆ ಬರೆದ ಇತಿಹಾಸವನ್ನು ಒಪ್ಪಬೇಕಾದ ಅನಿವಾರ್ಯತೆ ನಮಗೆ ಬಂದೊದಗಬಹುದು. ಮುಸ್ಲಿಂ ದಾಳಿಯ ಹಾಗೂ ವಿಶೇಷವಾಗಿ ಮುಘಲ್ ಆಳ್ವಿಕೆಯ ಮೊದಲು… You must be logged in to view this content. Please click here to Login
ಒಲ್ಲದ ಮನಸ್ಸಿನಿಂದಲೇ ರಾಜಕೀಯ ಸೇರಿ ಬೇಡಬೇಡವೆನ್ನುತ್ತಲೇ 19 ವರ್ಷಗಳ ಕಾಲ ‘ಭಾರತ ರಾಷ್ಟ್ರೀಯ ಕಾಂಗ್ರೆಸ್’ನ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಕಡೆಗೂ ನೇಪಥ್ಯ ಸೇರಿದ್ದಾರೆ. ಪುತ್ರ ರಾಹುಲ್ ಗಾಂಧಿಯ… You must be logged in to view this content. Please click here to Login
ಕಳೆದ ವರ್ಷಗಳಂತೆ ಈ ಬಾರಿಯೂ ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹೊಂಜಿನ (smoಞe+ಜಿog = smog, ಹೊಗೆ+ಮಂಜು = ಹೊಂಜು) ಬಿಕ್ಕಟ್ಟು ನವಂಬರ್-ಡಿಸೆಂಬರ್ ದಿನಗಳಲ್ಲಿ ಮರುಕಳಿಸಿದೆ. ವಾಯುಮಾಲಿನ್ಯದ ಮಾಪನಗಳಾದ… You must be logged in to view this content. Please click here to Login
ವಂಶಪಾರಂಪರ್ಯ ರಾಜಾಳ್ವಿಕೆಯ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಯಾದವೀ ಕಲಹ ಭುಗಿಲೆದ್ದಿದೆ. ಈ ಕಲಹದಲ್ಲಿ ರಾಜ ಸಲ್ಮಾನ್ರವರ ಪುತ್ರ 31 ವರ್ಷದ ಮಹಮ್ಮದ್ ಬಿನ್… You must be logged in to view this content. Please click here to Login
37 ವರ್ಷಗಳಿಂದ ಜಿಂಬಾಬ್ವೆಯನ್ನು ತನ್ನ ಕಪಿಮುಷ್ಠಿಯಲ್ಲಿ ಆಳಿದ್ದ ರಾಬರ್ಟ್ ಮುಗಾಬೆ ಕಡೆಗೂ 2017ರ ನವೆಂಬರ್ 19ರಂದು ತನ್ನ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಬೇಕಾಯಿತು. ಜಿಂಬಾಬ್ವೆಯ ಸಂಸತ್ತಿನ ಎರಡೂ… You must be logged in to view this content. Please click here to Login
ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹಾಗೂ ಹಾಲಿ ಇಂಟರ್ನ್ಯಾಶನಲ್ ಕೋರ್ಟ್ ಆಫ್ ಜಸ್ಟೀಸ್ ನ್ಯಾಯಾಧೀಶ ದಲ್ವೀರ್ ಭಂಡಾರಿ ಯವರು ಒಂಭತ್ತು ವರ್ಷಗಳ ಅವಧಿಗೆ ಅಂತರರಾಷ್ಟ್ರೀಯ ನ್ಯಾಯಾಲಯದ… You must be logged in to view this content. Please click here to Login
ಕೇಂದ್ರ ಸರ್ಕಾರವು 2016ರ ದಿವಾಳಿ ಕಾಯಿದೆಯಲ್ಲಿಯೂ ಬದಲಾವಣೆ ತಂದು ಈ ಕಾಯಿದೆಯಡಿ ಹರಾಜಿಗಿಟ್ಟಿರುವ ಆಸ್ತಿಗಳನ್ನು ಅದೇ ಕಂಪನಿಯ ಹಳೆಯ ಮಾಲೀಕರು ಖರೀದಿಸುವಂತಿಲ್ಲ ಎಂದು ನಿರ್ಧರಿಸಿದೆ. ಇದರಿಂದ ದಿವಾಳಿಯಾದ… You must be logged in to view this content. Please click here to Login
2016ರ ಇನ್ಸಾಲ್ವೆನ್ಸಿ ಮತ್ತು ಬ್ಯಾಕರಪ್ಟ್ಸಿ ಕಾಯಿದೆಗೆ ಪೂರಕವಾಗಿ ಕೇಂದ್ರ ಸರ್ಕಾರವು ಫೈನಾನ್ಶಿಯಲ್ ರೆಸಲ್ಯೂಶನ್ ಮತ್ತು ಡೆಪಾಸಿಟ್ ಇನ್ಶೂರೆನ್ಸ್ ಮಸೂದೆ-2017 ಅನ್ನು ಬಿಡುಗಡೆ ಮಾಡಿದೆ. ಚರ್ಚೆಯ ಹಂತದಲ್ಲಿರುವ ಈ… You must be logged in to view this content. Please click here to Login
ಮೇಲ್ನೋಟಕ್ಕೆ ಇವೆಲ್ಲ ಕ್ಷುಲ್ಲಕ ಸಂಗತಿಗಳೆನ್ನಿಸುವುದು ನಿಜ. ಆದರೆ ಆಳವಾಗಿ ಯೋಚಿಸಿದರೆ ಜಲ ಸಂರಕ್ಷಣೆಯ ಗಂಭೀರತೆಯ ಅರಿವಾಗುತ್ತದೆ. ನೀರು ಅಮೂಲ್ಯವಾದದ್ದು. ಇಂದು ಬೆಂಗಳೂರಿನಂಥ ಮಹಾನಗರಿಗಳಲ್ಲಿ ಮಾತ್ರವಲ್ಲ, ಸಣ್ಣಪುಟ್ಟ ಹಳ್ಳಿಗಳಲ್ಲೂ… You must be logged in to view this content. Please click here to Login
ಅರ್ಥ ಹುಟ್ಟಿಸುವ ಚಿತ್ರ ಯಾವುದೇ ಚಿತ್ರ ನೋಡುಗನ ಮನಸ್ಸಿನಲ್ಲಿ ಹಲವು ಅರ್ಥಗಳನ್ನು ಹುಟ್ಟಿಸುವಂತಿರಬೇಕು. ಆ ಚಿತ್ರ ಹುಟ್ಟಿಸುವ ಅರ್ಥಗಳು ಬೆಳಕು, ವಿನ್ಯಾಸ, ನಾಟಕೀಯತೆ, ನೈಜತೆಗಳಿಂದ ಶೃಂಗಾರಗೊಂಡಿರುತ್ತವೆ. ಇಲ್ಲಿನ… You must be logged in to view this content. Please click here to Login