ಶಾಲಾಮಕ್ಕಳ ಹೆಗಲಿಗೇರುವ ಈ ಭಾರದ ಬ್ಯಾಗುಗಳ ಬಗ್ಗೆ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಅಧ್ಯಯನಗಳು ನಡೆದಿವೆ. 1997ರ ಸಂದರ್ಭದಲ್ಲಿ ಐರ್ಲೆಂಡ್ ದೇಶದ ಶಿಕ್ಷಣ ಮಂತ್ರಿ ಮೈಕಲ್ ಮಾರ್ಟಿನ್ ಟಿ.ಡಿ.… You must be logged in to view this content. Please click here to Login
ಟೆಕ್ ಸುದಿ ಹೊಸ ಮೊಬೈಲ್ ಫೋನುಗಳಲ್ಲಿ ನೂರೆಂಟು ಸೌಲಭ್ಯಗಳಿರುವುದು ಹಳೆಯ ವಿಷಯ. ಪೇಪರ್ ಓದಿದ ಮೇಲೆ ಅದನ್ನು ಮಡಚಿ ಎತ್ತಿಡುವಂತೆ ಮೊಬೈಲ್ ಫೋನನ್ನೂ ಮಡಚಿಡುವ ಸೌಲಭ್ಯ ಸದ್ಯದಲ್ಲೇ… You must be logged in to view this content. Please click here to Login
ಒಳನಾಡ ಕನ್ನಡಿಗರಲ್ಲಿ ಉದ್ಯಮಶೀಲತೆ ಬೆಳೆಸಲು, ಹೊರನಾಡ ಕನ್ನಡಿಗರ ಆರ್ಥಿಕ ಸಂಪನ್ನತೆ ಮತ್ತು ಸೃಜನಶೀಲತೆಗಳ ಸದುಪಯೋಗ ಪಡೆದುಕೊಳ್ಳುವ ಮಾರ್ಗಗಳನ್ನು ಸರ್ಕಾರ ಹುಡುಕಬೇಕು. ನಮ್ಮ ಸರ್ಕಾರಿ ಅಧಿಕಾರಿಗಳು, ಹೊರನಾಡ ಕನ್ನಡ… You must be logged in to view this content. Please click here to Login
ಅಸಂಗತ ಆಲೋಚನೆಗಳನ್ನು ಸಾಹಿತ್ಯದಲ್ಲಿ ಅಳವಡಿಸುವ ಪ್ರಕ್ರಿಯೆಯು ಪಾಶ್ಚಾತ್ಯರಲ್ಲಿ ಕಳೆದ ಶತಮಾನದ ಆದಿಯಲ್ಲಿಯೇ ಆರಂಭಗೊಂಡಿತು. ಅಸಂಗತತೆಯನ್ನು ಸಾಹಿತ್ಯದಲ್ಲಿ ಎರಡು ರೀತಿಯಲ್ಲಿ ತರಲಾಯಿತು. ಉದ್ದೇಶಪೂರ್ವಕವಾಗಿ ಹಾಸ್ಯಾಸ್ಪದ, ವಿಲಕ್ಷಣ ಮತ್ತು ಅಸಂಗತತೆಯನ್ನು… You must be logged in to view this content. Please click here to Login
32 ವರ್ಷಗಳ ನಂತರ ಉಡುಪಿಯಲ್ಲಿ ನವಂಬರ್ 24ರಿಂದ ಮೂರು ದಿನಗಳವರೆಗೆ ವಿಶ್ವ ಹಿಂದೂ ಪರಿಷದ್ ಆಯೋಜಿತ ‘ಧರ್ಮ ಸಂಸದ್’ ನೆರವೇರಿತು. ರಾಮಜನ್ಮಭೂಮಿ ಚಳುವಳಿಯ ಉಚ್ಛ್ರಾಯ ಸ್ಥಿತಿಯಲ್ಲಿ 1985ರಲ್ಲಿ… You must be logged in to view this content. Please click here to Login
ನೆಟ್ ನ್ಯೂಟ್ರಲಿಟಿ ಹಾಗಂದರೇನು? ಇದು ರಾಜಕೀಯ, ಸಾಹಿತ್ಯ ಮತ್ತು ಶಿಕ್ಷಣವಲಯಕ್ಕೂ ವಿಸ್ತರಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಲ್ಲಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ ಶಿಥಿಲಗೊಳ್ಳುತ್ತದೆ; ಅಂತರ್ಜಾಲದ ಬಲಾಢ್ಯ ಕಂಪನಿಗಳ ಸರ್ವಾಧಿಕಾರ… You must be logged in to view this content. Please click here to Login
‘ಕೇಂದ್ರದ ಉದ್ಯೋಗಾವಕಾಶ ಬಳಸಿಕೊಳ್ಳುವಲ್ಲಿ ಕನ್ನಡಿಗರ ಹಿನ್ನೆಡೆ!’ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬೇಕಾದ ಸಿದ್ಧತೆ, ಆತ್ಮವಿಶ್ವಾಸ, ವಿಷಯಗಳ ಆಯ್ಕೆ, ತರಬೇತಿ ಕೇಂದ್ರಗಳ ಪಾತ್ರ, ವಿವಿಧ ಅವಕಾಶಗಳ ಮಾಹಿತಿ ಕುರಿತು… You must be logged in to view this content. Please click here to Login
ನಮ್ಮ ಇತಿಹಾಸವನ್ನು ನಾವೇ ದಾಖಲಿಸದಿದ್ದರೆ ಬೇರೊಬ್ಬರು ನಮ್ಮ ಬಗ್ಗೆ ಬರೆದ ಇತಿಹಾಸವನ್ನು ಒಪ್ಪಬೇಕಾದ ಅನಿವಾರ್ಯತೆ ನಮಗೆ ಬಂದೊದಗಬಹುದು. ಮುಸ್ಲಿಂ ದಾಳಿಯ ಹಾಗೂ ವಿಶೇಷವಾಗಿ ಮುಘಲ್ ಆಳ್ವಿಕೆಯ ಮೊದಲು… You must be logged in to view this content. Please click here to Login
ಒಲ್ಲದ ಮನಸ್ಸಿನಿಂದಲೇ ರಾಜಕೀಯ ಸೇರಿ ಬೇಡಬೇಡವೆನ್ನುತ್ತಲೇ 19 ವರ್ಷಗಳ ಕಾಲ ‘ಭಾರತ ರಾಷ್ಟ್ರೀಯ ಕಾಂಗ್ರೆಸ್’ನ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಕಡೆಗೂ ನೇಪಥ್ಯ ಸೇರಿದ್ದಾರೆ. ಪುತ್ರ ರಾಹುಲ್ ಗಾಂಧಿಯ… You must be logged in to view this content. Please click here to Login
ಕಳೆದ ವರ್ಷಗಳಂತೆ ಈ ಬಾರಿಯೂ ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹೊಂಜಿನ (smoಞe+ಜಿog = smog, ಹೊಗೆ+ಮಂಜು = ಹೊಂಜು) ಬಿಕ್ಕಟ್ಟು ನವಂಬರ್-ಡಿಸೆಂಬರ್ ದಿನಗಳಲ್ಲಿ ಮರುಕಳಿಸಿದೆ. ವಾಯುಮಾಲಿನ್ಯದ ಮಾಪನಗಳಾದ… You must be logged in to view this content. Please click here to Login
ವಂಶಪಾರಂಪರ್ಯ ರಾಜಾಳ್ವಿಕೆಯ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಯಾದವೀ ಕಲಹ ಭುಗಿಲೆದ್ದಿದೆ. ಈ ಕಲಹದಲ್ಲಿ ರಾಜ ಸಲ್ಮಾನ್ರವರ ಪುತ್ರ 31 ವರ್ಷದ ಮಹಮ್ಮದ್ ಬಿನ್… You must be logged in to view this content. Please click here to Login
37 ವರ್ಷಗಳಿಂದ ಜಿಂಬಾಬ್ವೆಯನ್ನು ತನ್ನ ಕಪಿಮುಷ್ಠಿಯಲ್ಲಿ ಆಳಿದ್ದ ರಾಬರ್ಟ್ ಮುಗಾಬೆ ಕಡೆಗೂ 2017ರ ನವೆಂಬರ್ 19ರಂದು ತನ್ನ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಬೇಕಾಯಿತು. ಜಿಂಬಾಬ್ವೆಯ ಸಂಸತ್ತಿನ ಎರಡೂ… You must be logged in to view this content. Please click here to Login
ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹಾಗೂ ಹಾಲಿ ಇಂಟರ್ನ್ಯಾಶನಲ್ ಕೋರ್ಟ್ ಆಫ್ ಜಸ್ಟೀಸ್ ನ್ಯಾಯಾಧೀಶ ದಲ್ವೀರ್ ಭಂಡಾರಿ ಯವರು ಒಂಭತ್ತು ವರ್ಷಗಳ ಅವಧಿಗೆ ಅಂತರರಾಷ್ಟ್ರೀಯ ನ್ಯಾಯಾಲಯದ… You must be logged in to view this content. Please click here to Login
ಕೇಂದ್ರ ಸರ್ಕಾರವು 2016ರ ದಿವಾಳಿ ಕಾಯಿದೆಯಲ್ಲಿಯೂ ಬದಲಾವಣೆ ತಂದು ಈ ಕಾಯಿದೆಯಡಿ ಹರಾಜಿಗಿಟ್ಟಿರುವ ಆಸ್ತಿಗಳನ್ನು ಅದೇ ಕಂಪನಿಯ ಹಳೆಯ ಮಾಲೀಕರು ಖರೀದಿಸುವಂತಿಲ್ಲ ಎಂದು ನಿರ್ಧರಿಸಿದೆ. ಇದರಿಂದ ದಿವಾಳಿಯಾದ… You must be logged in to view this content. Please click here to Login
2016ರ ಇನ್ಸಾಲ್ವೆನ್ಸಿ ಮತ್ತು ಬ್ಯಾಕರಪ್ಟ್ಸಿ ಕಾಯಿದೆಗೆ ಪೂರಕವಾಗಿ ಕೇಂದ್ರ ಸರ್ಕಾರವು ಫೈನಾನ್ಶಿಯಲ್ ರೆಸಲ್ಯೂಶನ್ ಮತ್ತು ಡೆಪಾಸಿಟ್ ಇನ್ಶೂರೆನ್ಸ್ ಮಸೂದೆ-2017 ಅನ್ನು ಬಿಡುಗಡೆ ಮಾಡಿದೆ. ಚರ್ಚೆಯ ಹಂತದಲ್ಲಿರುವ ಈ… You must be logged in to view this content. Please click here to Login