ಮಂಗಳೂರಿನ ಬಜ್ಪೆಯಲ್ಲಿ ಜನಿಸಿದ ಡಾ.ಅನಿಲ್ ಜೋಸೆಫ್ ಪಿಂಟೋ ಬೆಂಗಳೂರಿನ ಕ್ರೈಸ್ತ್ ಡೀಮ್ಡ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಹುದ್ದೆಯನ್ನು ಕಳೆದ ಏಳು ವರ್ಷಗಳಿಂದ ನಿಭಾಯಿಸುತ್ತಾ ಬಂದಿದ್ದಾರೆ. ಕಳೆದ 19 ವರ್ಷದಿಂದ… You must be logged in to view this content. Please click here to Login
ಕರ್ನಾಟಕದ ಶೃಂಗೇರಿ ಮೂಲದ ಡಾ.ಎಚ್.ಆರ್.ವೆಂಕಟೇಶ ಅವರು ಎಂ.ಕಾಂ., ಎಂ.ಬಿ.ಎ., ಪಿ.ಎಚ್.ಡಿ. ಪದವೀಧರರು; ತಮ್ಮ 35 ವರ್ಷಗಳ ಸುದೀರ್ಘ ಅಧ್ಯಾಪಕ ವೃತ್ತಿಯಲ್ಲಿ ದೇಶದ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಸೇವೆ… You must be logged in to view this content. Please click here to Login
ಅಕ್ಟೋಬರ್ ಸಂಚಿಕೆಯ ಮುಖ್ಯ ಚರ್ಚೆ: ಸಾಫ್ಟ್ವೇರ್, ಆರ್ ಅಂಡ್ ಡಿ, ಆನ್ಲೈನ್ ಸರ್ವಿಸ್ ವಲಯಗಳಲ್ಲಿ ಹೆಸರು ಗಳಿಸಿದ್ದ ಕರ್ನಾಟಕದಲ್ಲಿ ಕ್ರಮೇಣ ಉದ್ಯಮಶೀಲತೆಗೆ ಕಡಿವಾಣ ಬೀಳುತ್ತಿದೆಯೇ ಎಂಬ ಪ್ರಶ್ನೆ… You must be logged in to view this content. Please click here to Login
ಮುಂದಿನ ದಶಕದಲ್ಲಿ ಸಂಪೂರ್ಣ ಬದಲಾಗಲಿದೆ ಚಿತ್ರಣ! ಕೆಲವು ದಶಕಗಳ ಹಿಂದೆ ಮನರಂಜನೆಯ ಸಾಧನವಾಗಿ ವಾಹನಗಳನ್ನು ಪ್ರವೇಶಿಸಿದ ವಿದ್ಯುನ್ಮಾನ ತಂತ್ರಜ್ಞಾನ ಕಾಲಾನುಕ್ರಮದಲ್ಲಿ ತನ್ನ ಹರಹನ್ನು ಹೆಚ್ಚಿಸಿಕೊಂಡಿದೆ; ಇದೀಗ ಕ್ರಾಂತಿಕಾರಿ… You must be logged in to view this content. Please click here to Login
ಟೆಕ್ ಸುದ್ದಿ ಭಾರತದಲ್ಲಿ ಅಂತರಜಾಲದ ವ್ಯಾಪ್ತಿ ಗಣನೀಯವಾಗಿ ಹೆಚ್ಚಾಗಿದೆಯಾದರೂ ಅವುಗಳ ಬಳಕೆಯ ಬಹುಪಾಲು ಮೊಬೈಲ್ ಹಾಗೂ ಕಂಪ್ಯೂಟರುಗಳ ಮೂಲಕವೇ ಆಗುತ್ತಿದೆ. ವಸ್ತುಗಳ ಅಂತರಜಾಲ (ಇಂಟರ್ನೆಟ್ ಆಫ್ ಥಿಂಗ್ಸ್)… You must be logged in to view this content. Please click here to Login
ವಿರಾಟ ರೂಪ ತಾಳಿದ ಹಾಂಗ್ಕಾಂಗ್ ಪ್ರತಿಭಟನೆ ಮೂರು-ನಾಲ್ಕು ದಿನಗಳವರೆಗೆ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಮುಚ್ಚುವ ಮಟ್ಟಿಗೆ ಹಾಂಗ್ಕಾಂಗ್ನ ಪ್ರತಿಭಟನೆ ವಿರಾಟ ರೂಪ ತಾಳಿದೆ. ಪ್ರತಿದಿನವೂ ಎರಡು ಲಕ್ಷಕ್ಕೂ ಹೆಚ್ಚು… You must be logged in to view this content. Please click here to Login
ಕಡುಬಡತನದಲ್ಲಿ ಬೆಳೆದ ಕೆಂಪಹೊನ್ನಯ್ಯ ಅವರು ದೃಷ್ಟಿವಿಕಲಚೇತನರು; ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು, 340ನೇ ರಾಂಕ್ಗಳಿಸಿ, ಪ್ರಸ್ತುತ ಪಶ್ಚಿಮ ಬಂಗಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಶನದಲ್ಲಿ ಅವರ ಸಾಧನೆಯ ಹಾದಿ… You must be logged in to view this content. Please click here to Login
ಭಾರತದಲ್ಲಿ ಉದ್ಯೋಗಗಳನ್ನು ವಿಸ್ತರಿಸಬೇಕು. ಉದ್ಯೋಗ ನೀಡುವುದಕ್ಕಾಗಿ ಕೌಶಲ್ಯಪೂರ್ಣರನ್ನಾಗಿಸಬೇಕು ಎನ್ನುವ ಕಾರಣಕ್ಕೆ ಆರಂಭಿಸಿದ ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ ಯೋಜನೆ’ ನಿಜಕ್ಕೂ ಪ್ರಯೋಜನಕಾರಿಯೇ? ಮನುಷ್ಯನ ಜೀವನಕ್ರಮ ಬದಲಾದಂತೆ ಊಹಿಸುವುದಕ್ಕೂ… You must be logged in to view this content. Please click here to Login
ಆಮ್ ಆದ್ಮೀ ಪಾರ್ಟಿ 2015ರ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು 70 ಸೀಟುಗಳ ಪೈಕಿ 67ನ್ನು ಗೆದ್ದು ದಾಖಲೆ ಸ್ಥಾಪಿಸಿತ್ತು. ಕಳೆದ ನಾಲ್ಕೂವರೆ ವರ್ಷಗಳಿಂದ ದೆಹಲಿಯ ಅರವಿಂದ್… You must be logged in to view this content. Please click here to Login
ಈ ಶಿಕ್ಷಣ ನೀತಿ ಸಂವಿಧಾನ ವಿರೋಧಿ ಹಾಗೂ ಒಕ್ಕೂಟ ವಿರೋಧಿ ಎಂಬ ಕಾರಣಕ್ಕೆ ನಾನಿದನ್ನು ಖಂಡಿಸುತ್ತೇನೆ; ಹಾಗೆಯೇ ಶಿಕ್ಷಕರು ಹಾಗೂ ಶಿಕ್ಷಕರ ಶಿಕ್ಷಣಕ್ಕೆ ಮಾಡಿರುವ ದ್ರೋಹಕ್ಕಾಗಿ ತಿರಸ್ಕರಿಸುತ್ತೇನೆ.… You must be logged in to view this content. Please click here to Login
ಗೋಪಾಲಗೌಡರನ್ನು ನೆನಪಿಸಿಕೊಳ್ಳಬೇಕಾಗಿರುವ ದಿನಗಳಲ್ಲಿ ಅದಕ್ಕೊಂದು ನೆಪ ಮತ್ತು ಚೌಕಟ್ಟು ಒದಗಿಸುವ ಕೃತಿ. ಇತ್ತೀಚಿನ ಕರ್ನಾಟಕದ ರಾಜಕೀಯ ಪ್ರಹಸನದ ನಡುವೆ ಶಾಂತವೇರಿ ಗೋಪಾಲಗೌಡರ ನೆನಪು ಮತ್ತೆ ಮತ್ತೆ ಮರುಕಳಿಸುತ್ತಲೆ… You must be logged in to view this content. Please click here to Login
ಸುರಜ್ ಎಂಗ್ಡೆ ದಲಿತ ಸಮುದಾಯದ ಮೊದಲ ಪೀಳಿಗೆಯ ವಿದ್ವಾಂಸ; ಆಫ್ರಿಕಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದ ಮೊದಲ ದಲಿತ ಭಾರತೀಯ. ಅವರು ತಮ್ಮ ‘ಕ್ಯಾಸ್ಟ್ ಮ್ಯಾಟರ್ಸ್’ ಪುಸ್ತಕದಲ್ಲಿ ಬದುಕಿನ… You must be logged in to view this content. Please click here to Login
ಕೆಳದಿ ಅರಸರ ಯಶೋಗಾಥೆ ಜಯದೇವಪ್ಪ ಜೈನಕೇರಿ ಪುಟ: 224+16 ಬಹುವರ್ಣ ಚಿತ್ರಗಳು ಬೆಲೆ: ರೂ.200 ರೂ.250 (ಉತ್ತಮ ಪ್ರತಿ) ಪ್ರಕಾಶನ: ಶಾಂತಲ ಪ್ರಕಾಶನ, ನಂ. 87, ‘ಶಾಂತಲ’,… You must be logged in to view this content. Please click here to Login
ವಚನೋತ್ತರ ಯುಗದಲ್ಲಿ ಸೋಮನಾಥ, ಹರಿಹರ, ಭೀಮಕವಿ, ಗುಬ್ಬಿಮಲ್ಲಣ್ಣಾರ್ಯ ಮುಂತಾದ ಹಲವು ವೀರಶೈವ ಕವಿಗಳು ಚಾರಿತ್ರಿಕ ಶರಣರ ಘಟನೆಗಳನ್ನು ಪೌರಾಣೀಕೃತಗೊಳಿಸಿ ಹೇಳುವ ಪರಂಪರೆಗೆ ಈ ಕವಿಯೂ ಸೇರಿದ್ದಾನೆ. ಕನ್ನಡ… You must be logged in to view this content. Please click here to Login
ಈ ಕನ್ನಡ ಕುಲಪುತ್ರರು ಒಂದು ಕಾಲಕ್ಕೆ ಕಳ್ಳೀಸಾಲಿನ ಹಳ್ಳೀ ಮನೆಯಲ್ಲಿ ಹುಟ್ಟಿ ರೊಟ್ಟಿ-ಖಾರಬ್ಯಾಳಿ ಉಂಡು ಬಂದವರೇ. ಆದರೆ ನನ್ನ ಎದೆ ಭುಗುಲ್ ಅನ್ನುವ ಸುದ್ದಿ ಗೊತ್ತಾಯಿತು. ಇವರಿಗೆ… You must be logged in to view this content. Please click here to Login
ಕಾಡುಮೇಡುಗಳನ್ನು ನಿರ್ನಾಮ ಮಾಡಿ ಹೋಂ ಸ್ಟೇ, ರೆಸಾರ್ಟ್ಗಳನ್ನು ಮಾಡುವುದನ್ನು ವಿರೋಧಿಸಿ ಇಲ್ಲಿನ ಜನರು ಆಂದೋಲನ ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಸುಂದರ ಪ್ರಾಕೃತಿಕ ಕೊಡಗನ್ನು ನಾವು ಉಳಿಸಿಕೊಳ್ಳಬಹುದು. ಕೊಡಗಿನ… You must be logged in to view this content. Please click here to Login
ನಗರದ ಕಾನ್ವೆಂಟ್ ಶಾಲೆಯ ಕನ್ನಡ ಮೇಡಂ ಒಬ್ಬರ ನವರಸಗಳ ಬಗ್ಗೆ ಮಾತಾಡುತ್ತಾ ಎಂಟು ರಸಗಳನ್ನು ತಿಳಿಸಿದ್ದರು. ಶೃಂಗಾರ, ಹಾಸ್ಯ, ಕರುಣ ಎಲ್ಲಾ ಸುಲಭವಾಗಿ ಬಂತು. ಒಟ್ಟಾರೆ ಲೆಕ್ಕ… You must be logged in to view this content. Please click here to Login
‘ಕ್ರೀಡಾಪಟುಗಳಿಗೆ ಅಗತ್ಯವಾದ ತರಬೇತಿ ಮತ್ತು ಮೂಲಸೌಲಭ್ಯ ಒದಗಿಸುವುದು ನನ್ನ ಮೊದಲ ಆದ್ಯತೆ. ಆಯ್ಕೆ ವೇಳೆ ಶಿಫಾರಸು ಮತ್ತು ಲಾಬಿ ಗಳಿಂದ ವ್ಯವಸ್ಥೆಯನ್ನು ಮುಕ್ತಗೊಳಿಸುವುದು ನಮ್ಮ ಸರ್ಕಾರದ ಧ್ಯೇಯ.… You must be logged in to view this content. Please click here to Login
ದ್ವಂದ್ವಾರ್ಥದ ಸಂಭಾಷಣೆಗಳನ್ನು ಹಾಸ್ಯದ ರೂಪದಲ್ಲಿ ಉಣಬಡಿಸುವ ಸೃಜನ್ ಲೋಕೇಶ್ ಮತ್ತು ತಂಡದವರು ಕನ್ನಡಿಗರಿಗೆ ನೀಡುತ್ತಿರುವುದಾದರೂ ಏನನ್ನು? ಮನರಂಜನೆಯನ್ನೋ ಅಥವಾ ವೀಕ್ಷಕರಿಗೆ ಮುಜುಗರ ಉಂಟು ಮಾಡುವ ನಕಲು ಮಾಡಿದ… You must be logged in to view this content. Please click here to Login
1 ಇದೋ ನೋಡಿ ಹೀಗಿದೆ ದಿಗಿಲು ಹುಟ್ಟಿಸುವ ನಮ್ಮ ಕಾಲದ ದೃಷ್ಟಾಂತ. ಎಲ್ಲದರ ನಂತರ ಬಂತು ಆ ವಿಧ್ವಂಸಕ… You must be logged in to view this content. Please click here to Login