Only logged in customers who have purchased this product may leave a review.
₹100
ಲೇಖಕರು : ಜಯರಾಮ್ ರಾಯಪುರ
ಪ್ರಕಾಶನ : ಸಮಾಜಮುಖಿ ಪ್ರಕಾಶನ
ಪುಟ: 120
ಇದು ಮೊಘಲ್ ಸಲ್ತನತ್ತಿನ ವಾರಸುದಾರಿಕೆಗೆ ಶಹಜಹಾನನ ಮಕ್ಕಳ ನಡುವಿನ ಸಂಘರ್ಷದ ಐತಿಹಾಸಿಕ ನಾಟಕ.ಅತ್ಯಂತ ರೋಚಕವೂ ನಿರ್ಣಾಯಕವೂ ಆದ ಹಿಂದೂಸ್ತಾನದ ಇತಿಹಾಸದ ಘಟನಾವಳಿಗಳನ್ನು ನಾಟಕಕಾರರು ಬಿಡಿಸಿಟ್ಟಿರುವ ಬಗೆ ಅಪರೂಪವಾದುದು. ಘಟನಾ ಪ್ರಧಾನ ರಚನೆಯನ್ನು ಹೊಂದಿರುವ ಈ ನಾಟಕ ಕೃತಿ ಬಿಡುಗಡೆಗೂ ಮುನ್ನವೇ ಸರಣಿ ಪ್ರದರ್ಶನ ಕಂಡಿದೆ. .
Only logged in customers who have purchased this product may leave a review.
Reviews
There are no reviews yet.